ದೇವದುರ್ಗ: ದೇವದುರ್ಗ ಬಂದ್ ಕರೆಗೆ ಎಲ್ಲ ಅಂಗಡಿ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬೆಂಬಲ ಕೊಟ್ಟು ಈ ಹೋರಾಟ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು ಹಾಗೂ ಈ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಮರಿಲಿಂಗ.ಪಾಟೀಲ್ ಅವರು ರೈತರ ನೋವ ಮತ್ತು ಈಗ ಆಗುತ್ತಿರುವ ಕಷ್ಟವನ್ನು ನೋಡಲಾರದೆ ಕಣ್ಣೀರು ಸುರಿಸಿದ್ದರು.
ಈಗಲಾದರೂ ಭ್ರಷ್ಟ ಈ ಸರ್ಕಾರ ಎಚ್ಚೆತ್ತುಕೊಂಡು, ರೈತರ ಕಾಲುವೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಬೇಕೆಂದು ರೈತ ಪರ ಸಂಘಟನೆ ಒಕ್ಕೂಟ ದೇವದುರ್ಗದ ಒತ್ತಾಯಿಸಿದ್ದರು.