Friday, March 27, 2026

ಪ್ರಮುಖ ಸುದ್ದಿ

25 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಸ್ಪರ್ಧಾ ಅಂತಿಮ ಕಣದಲ್ಲಿ

ದಾವಣಗೆರೆ, ಮಾ.27 :  107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರ್ನಾಟಕ ವಿಧಾನಸಭೆ ಉಪಚುನಾವಣೆ-2026 ಗೆ ಸಂಬಂಧಿಸಿದಂತೆ, ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು (ನಮೂನೆ-7ಎ) ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಚುನಾವಣಾ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಉಳಿದಿದ್ದು, ಅವರಿಗೆ ಹಂಚಿಕೆ ಮಾಡಲಾದ ಪಕ್ಷ ಮತ್ತು ಚಿಹ್ನೆಗಳ ವಿವರ ಇಂತಿದೆ: ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ·ಕೆ.ಎಸ್. ಶಿವಕುಮಾರಪ್ಪ: ಆಮ್ ಆದ್ಮಿ ಪಾ̧ಪಾರ್ಟಿ- ಪೊರಕೆ · ಶ್ರೀನಿವಾಸ. ಟಿ. ದಾಸಕರಿಯಪ್ಪ: ಭಾರತೀಯ ಜನತಾ ಪಾರ್ಟಿ - ಕಮಲ · ಸಮರ್ಥ್ ಶಾಮನೂರು ಮಲ್ಲಿಕಾರ್ಜುನ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ - ಕೈ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು: ಅನ್ಸರ್ ಕೊಡ್ಲಿಪೇಟೆ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಪ್ರೆಷರ್ ಕುಕ್ಕರ್,  ಈರಣ್ಣ: ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‌ ಪಾರ್ಟಿ -ಸೀಟಿಟಿ̧̧  (ವಿಜಲ್‌), ಈಶ್ವರ ಶೇಂಗ: ಉತ್ತಮ ಪ್ರಜಾಕೀಯ ಪಕ್ಷ-ಅಂಚೆ ಪೆಟ್ಟಿಗೆ, ಖಾಜಾಮೊಹಿದ್ದೀನ್ ಗುಡಗೇರಿ: ಬ್ಲೂ ಇಂಡಿಯಾ ಪಾರ್ಟಿ -ಬ್ಯಾಟ್ಸ್‌ಮನ್, ಎಂ.ಪಿ. ದಾದಾಖಲಂದ‌ರ್: ಕಂಟ್ರಿ ಸಿಟಿಜನ್ ಪಾರ್ಟಿ -ತೆಂಗಿನ ತೋಟ,   ಜಿ.ಎನ್. ಪ್ರಶಾಂತ್ ಕುಮಾರ್: ಜನತಾ ಚಳುವಳಿ ಭಾರತ -ಬ್ರೀಫ್ ಕೇಸ್, ಸಿ.ಎಂ. ಶಾಬಾಜ್ ಖಾನ್: ಯಂಗ್ ಸ್ಟಾರ್‌ ಎಂಪವರ್‌ಮೆಂಟ್ ಪಾರ್ಟಿ-ಗ್ಯಾಸ್‌ ಸಿಲಿಂಡ‌ರ್,  ಎಂ.ಜಿ. ಶ್ರೀಕಾಂತ್: ನವಭಾರತ ಸೇನಾ -ಗಣಕಯಂತ್ರ,  ದಲಿತ ಶ್ರೀನಿವಾಸ್: ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ -ಲ್ಯಾಪ್‌ಟಾಪ್,   ಸಯ್ಯದ್ ಇಮ್ಮಿಯಾಜ್: ಜನಹಿತ ಪಕ್ಷ -ದೂರದರ್ಶನ. ಪಕ್ಷೇತರ ಅಭ್ಯರ್ಥಿಗಳು: ಚುನಾವಣಾ ಕಣದಲ್ಲಿ ಒಟ್ಟು 12 ಪಕ್ಷೇತರ ಅಭ್ಯರ್ಥಿಗಳಿದ್ದು, ಖಾದರ ಆದಿಲ್ ಬಾಷ -ವಜ್ರ, ಗೌತಮ್ -ಬ್ಯಾಟು, ಟಿ. ಜಬೀನ ಆಪಾ -ಕಲ್ಲಂಗಡಿ, ಮನ್ಸೂರ್ ಅಲಿ ಯು.ಎಂ. - ಬೆಂಕಿ ಪೊಟ್ಟಣ, ಕೆ.ಹೆಚ್ ಮಹಬೂಬ್ -ಅಲಮಾರು, ಅಖಂಡ ಸಿ.ಎಂ. ಮಂಜುನಾಥಯ್ಯ ಸ್ವಾಮಿ‌,  ಬ್ಯಾಟರಿ ಟಾರ್ಚ್, ಬಿ. ರಾಜಶೇಖರ್ -ತುತ್ತೂರಿ, ಸಾಜಿದ್-ಕ್ಯಾಮೆರಾ, ಸಾಧಿಕ್ ಪೈಲ್ವಾನ್ -ಮೈಕ್, ಹೆಚ್. ಸುಬಾನ್ ಸಾಬ್ -ಮಿಕ್ಸಿ, ಸೈಯದ್ ಚಾಂದ್‌ ಪೀರ್‌ - ಕರಣೆ, ಮತ್ತು ಡಿ. ಸೈಯದ್ ರಿಯಾಜ್ -ದೂರವಾಣಿ ಇವರುಗಳಿಗೆ ಸ್ವತಂತ್ರ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪಚುನಾವಣಾಧಿಕಾರಿಗಳು, ದಾವಣಗೆರೆ ಉಪ ವಿಭಾಗ ಇವರು ತಿಳಿಸಿದ್ದಾರೆ.

ಫಲಿಸದ ರಿಜ್ವಾನ್ ಹರ್ಷದ್ ಸಂಧಾನ.ಕಣದಲ್ಲಿ ಬಂಡಾಯ ಕಾಂಗ್ರೆಸ್ ಸಾಧಿಕ್ ಪೈಲ್ವಾನ್. ಹಿಂದೆಸರಿದ 11 ಅಭ್ಯರ್ಥಿಗಳು

ದಾವಣಗೆರೆ, ಮಾರ್ಚ್26: 107,ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಒಟ್ಟು 11 ಅಭ್ಯರ್ಥಿಗಳು ಗುರುವಾರ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.ಚುನಾವಣಾ ನಿಯಮ 9(2)ರ ಅನ್ವಯ ನಮೂನೆ-6 ರಲ್ಲಿ ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ವಿವರ ಇಂತಿದೆ.ಆನಂದಪ್ಪ ಎಸ್‌.ಎಲ್: ಎಸ್‌.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ.ಸುಭಾನ್ ಖಾನ್: ಕೆ.ಟಿ.ಜೆ ನಗರ, ದಾವಣಗೆರೆ.ಹೆಚ್. ಪರವೇಜ್: ಕೊಂಡಜ್ಜಿ ರಸ್ತೆ, ಬಿ.ಜೆ.ಎಂ ಶಾಲೆಯ ಹತ್ತಿರ, ದಾವಣಗೆರೆ.ಅಲ್ಲಾಭಕ್ಷ ಬಿ: ವಿಜಯನಗರ ಬಡಾವಣೆ, ದಾವಣಗೆರೆ.ಅಮ್ಮಿರಾ ಅಹಮ್ಮದ್ ಖಾನ್: ಹೊಸಕೆರೆ, ಬಸವಪಟ್ಟಣ, ಚನ್ನಗಿರಿ ತಾಲ್ಲೂಕು.ಇಸ್ಮಾಯಿಲ್ ಜಬೀವುಲ್ಲಾ: ದೇವರಾಜ್ ಲೇಔಟ್, ದಾವಣಗೆರೆ.ಎಸ್.ಕೆ. ಅಫೈಲ್ ಖಾನ್: ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್, ದಾವಣಗೆರೆ.ಎಸ್.ಸಿ. ತ್ರಿಮೂರ್ತಿ: ಬಿ ಕಲಪನಹಳ್ಳಿ, ದಾವಣಗೆರೆ.ಮಹಮ್ಮದ್ ಜಬೀವುಲ್ಲಾ: ಆಜಾದ್‌ ನಗರ, ದಾವಣಗೆರೆ.ಸೈಯದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.ಡಿ. ಹನುಮಂತಪ್ಪ: ಹರಿಹರ, ದಾವಣಗೆರೆ ಜಿಲ್ಲೆ.

ಕಾಂಗ್ರೆಸ್ ಅಭ್ಯರ್ಥಿಯನ್ನ ಮತ್ತು ಉಸ್ತುವಾರಿ ಸಚಿವರನ್ನ ನಿಂದಿಸಿದ ಬಿಜೆಪಿಗರ ವಿರುದ್ಧ ದೂರು

ದಾವಣಗೆರೆ:ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜಿಲ್ಲಾ ಸಚಿವರನ್ನು ನಿಂದಿಸಿರುವ ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮುಖಂಡರು ಹಾಗೂ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಚುನಾವಣಾಧಿಕಾರಿಗಳಿಗೆ ದೂರು ಕಾಂಗ್ರೆಸ್ ಕಾರ್ಯಕರ್ತ ಶ್ರೀ...

ಶಿಕ್ಷಣ ಮತ್ತು ಆರೋಗ್ಯ

ಕಲೆ ಮತ್ತು ಸಂಸ್ಕೃತಿ

ಹೊನಗನಹಳ್ಳಿಯಲ್ಲಿ “ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪುಣ್ಯಾರಾಧನೆ”ಪುತ್ಥಳಿ ಅನಾವರಣ,ಅಡ್ಡಪಲ್ಲಕ್ಕಿ ಉತ್ಸವ,ಸಾಮೂಹಿಕ ವಿವಾಹ ಹಾಗೂ ಲಕ್ಷದೀಪೋತ್ಸವ, ಕಳಸಾರೋಹಣ.

ವಿಜಯಪುರ:ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಸುಕ್ಷೇತ್ರ ಹೊನಗನಹಳ್ಳಿ-ಸವನಹಳ್ಳಿ ಯಲ್ಲಿ ದಿನಾಂಕ:24-03-2026,ರಿಂದ ದಿನಾಂಕ: 03-04-2026,ರವರೆಗೆ ಹಿರೇಬೇವನೂರ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರ ಐದನೇ ವರ್ಷದ ಪುಣ್ಯಸ್ಕರಣೆ ನಿಮಿತ್ಯ ಶೂಜ್ವರ ಪುತ್ಥಳಿ ಪ್ರತಿಷ್ಠಾಪನೆ,ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ,...
[td_block_social_counter custom_title=”ಸಾಮಾಜಿಕ ಮಾಧ್ಯಮ” facebook=”100063895837124″ style=”style4 td-social-colored” f_header_font_transform=”uppercase” open_in_new_window=”y” twitter=”kannada_daily” youtube=”@pavitrapraja2769″]

ಪ್ರವಾಸ

ಜಾಹೀರಾತು

spot_img

ಲೇಖಕರ ಅಂಕಣ

25 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಸ್ಪರ್ಧಾ ಅಂತಿಮ ಕಣದಲ್ಲಿ

ದಾವಣಗೆರೆ, ಮಾ.27 :  107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರ್ನಾಟಕ ವಿಧಾನಸಭೆ ಉಪಚುನಾವಣೆ-2026 ಗೆ ಸಂಬಂಧಿಸಿದಂತೆ, ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು (ನಮೂನೆ-7ಎ) ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಚುನಾವಣಾ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಉಳಿದಿದ್ದು, ಅವರಿಗೆ ಹಂಚಿಕೆ ಮಾಡಲಾದ ಪಕ್ಷ ಮತ್ತು ಚಿಹ್ನೆಗಳ ವಿವರ ಇಂತಿದೆ: ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ·ಕೆ.ಎಸ್. ಶಿವಕುಮಾರಪ್ಪ: ಆಮ್ ಆದ್ಮಿ ಪಾ̧ಪಾರ್ಟಿ- ಪೊರಕೆ · ಶ್ರೀನಿವಾಸ. ಟಿ. ದಾಸಕರಿಯಪ್ಪ: ಭಾರತೀಯ ಜನತಾ ಪಾರ್ಟಿ - ಕಮಲ · ಸಮರ್ಥ್ ಶಾಮನೂರು ಮಲ್ಲಿಕಾರ್ಜುನ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ - ಕೈ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು: ಅನ್ಸರ್ ಕೊಡ್ಲಿಪೇಟೆ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಪ್ರೆಷರ್ ಕುಕ್ಕರ್,  ಈರಣ್ಣ: ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‌ ಪಾರ್ಟಿ -ಸೀಟಿಟಿ̧̧  (ವಿಜಲ್‌), ಈಶ್ವರ ಶೇಂಗ: ಉತ್ತಮ ಪ್ರಜಾಕೀಯ ಪಕ್ಷ-ಅಂಚೆ ಪೆಟ್ಟಿಗೆ, ಖಾಜಾಮೊಹಿದ್ದೀನ್ ಗುಡಗೇರಿ: ಬ್ಲೂ ಇಂಡಿಯಾ ಪಾರ್ಟಿ -ಬ್ಯಾಟ್ಸ್‌ಮನ್, ಎಂ.ಪಿ. ದಾದಾಖಲಂದ‌ರ್: ಕಂಟ್ರಿ ಸಿಟಿಜನ್ ಪಾರ್ಟಿ -ತೆಂಗಿನ ತೋಟ,   ಜಿ.ಎನ್. ಪ್ರಶಾಂತ್ ಕುಮಾರ್: ಜನತಾ ಚಳುವಳಿ ಭಾರತ -ಬ್ರೀಫ್ ಕೇಸ್, ಸಿ.ಎಂ. ಶಾಬಾಜ್ ಖಾನ್: ಯಂಗ್ ಸ್ಟಾರ್‌ ಎಂಪವರ್‌ಮೆಂಟ್ ಪಾರ್ಟಿ-ಗ್ಯಾಸ್‌ ಸಿಲಿಂಡ‌ರ್,  ಎಂ.ಜಿ. ಶ್ರೀಕಾಂತ್: ನವಭಾರತ ಸೇನಾ -ಗಣಕಯಂತ್ರ,  ದಲಿತ ಶ್ರೀನಿವಾಸ್: ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ -ಲ್ಯಾಪ್‌ಟಾಪ್,   ಸಯ್ಯದ್ ಇಮ್ಮಿಯಾಜ್: ಜನಹಿತ ಪಕ್ಷ -ದೂರದರ್ಶನ. ಪಕ್ಷೇತರ ಅಭ್ಯರ್ಥಿಗಳು: ಚುನಾವಣಾ ಕಣದಲ್ಲಿ ಒಟ್ಟು 12 ಪಕ್ಷೇತರ ಅಭ್ಯರ್ಥಿಗಳಿದ್ದು, ಖಾದರ ಆದಿಲ್ ಬಾಷ -ವಜ್ರ, ಗೌತಮ್ -ಬ್ಯಾಟು, ಟಿ. ಜಬೀನ ಆಪಾ -ಕಲ್ಲಂಗಡಿ, ಮನ್ಸೂರ್ ಅಲಿ ಯು.ಎಂ. - ಬೆಂಕಿ ಪೊಟ್ಟಣ, ಕೆ.ಹೆಚ್ ಮಹಬೂಬ್ -ಅಲಮಾರು, ಅಖಂಡ ಸಿ.ಎಂ. ಮಂಜುನಾಥಯ್ಯ ಸ್ವಾಮಿ‌,  ಬ್ಯಾಟರಿ ಟಾರ್ಚ್, ಬಿ. ರಾಜಶೇಖರ್ -ತುತ್ತೂರಿ, ಸಾಜಿದ್-ಕ್ಯಾಮೆರಾ, ಸಾಧಿಕ್ ಪೈಲ್ವಾನ್ -ಮೈಕ್, ಹೆಚ್. ಸುಬಾನ್ ಸಾಬ್ -ಮಿಕ್ಸಿ, ಸೈಯದ್ ಚಾಂದ್‌ ಪೀರ್‌ - ಕರಣೆ, ಮತ್ತು ಡಿ. ಸೈಯದ್ ರಿಯಾಜ್ -ದೂರವಾಣಿ ಇವರುಗಳಿಗೆ ಸ್ವತಂತ್ರ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪಚುನಾವಣಾಧಿಕಾರಿಗಳು, ದಾವಣಗೆರೆ ಉಪ ವಿಭಾಗ ಇವರು ತಿಳಿಸಿದ್ದಾರೆ.

ತಂತ್ರಜ್ಞಾನ

‘ಪ್ಲಗ್ ಅಂಡ್ ಪ್ಲೇ’ ಮಾದರಿಯ FMCG ತಯಾರಿಕಾ ಪಾರ್ಕ್ ಗೆ ಸಚಿವ ಎಂ.ಬಿ.ಪಾಟೀಲ್ ಚಾಲನೆ. ಸಾವಿರಾರು ಉದ್ಯೋಗಗಳ ಸೃಷ್ಟಿಯ ಭರವಸೆ

ಹುಬ್ಬಳ್ಳಿ:ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ  ಬಹುದೊಡ್ಡ ಕೊಡುಗೆಯಾಗಲಿರುವ‘ಪ್ಲಗ್ ಅಂಡ್ ಪ್ಲೇ’ ಮಾದರಿಯ FMCG ತಯಾರಿಕಾ ಪಾರ್ಕ್ ಗೆ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರು ಚಾಲನೆನೀಡಿ ಮಾತನಾಡಿದ ಸಚಿವರು ಸಾವಿರಾರು ಉದ್ಯೋಗಗಳ ಸೃಷ್ಟಿ...

ಸ್ಥಳೀಯ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಡಾ ಮಂಜುನಾಥ

ದಾವಣಗೆರೆ: ಸಾಮಾನ್ಯವಾಗಿ ಬಿ.ಕಾಂ ವಿದ್ಯಾರ್ಥಿಗಳು ಕಂಪನಿಗಳ ವಿಷಯದಲ್ಲಿ ಹತ್ತಿರದಿಂದ ಅಧ್ಯಯನ ಮಾಡುವಂತೆ ಕಾಣುವುದಿಲ್ಲ. ಆದರೆ, ವಾಣಿಜ್ಯ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಹೋಗುವಾಗ ಆರ್ಥಿಕ ಸಾಧನೆ, ಮಾರುಕಟ್ಟೆ ತಂತ್ರಗಳು, ಗ್ರಾಹಕ ಚಲನಗಳನ್ನು ಅರ್ಥಮಾಡಿಕೊಳ್ಳುವುದು ಅತಿದೊಡ್ಡ ಮಹತ್ವವನ್ನು...

ಆನಲೈನ್ ವ್ಯಾಪಾದಿಂದಾಗಿ ಬೀದಿಗೆ ಬಂದ ಗ್ರಾಮೀಣ ವ್ಯಾಪಾರಸ್ಥರು.

ಝಳಕಿ : 2020ರಲ್ಲಿ ಕೊರೊನಾ ಹಾವಳಿಯಿಂದಾಗಿ ಸಾಮಾನ್ಯ ಜನರ ಜೀವನ ಬೀದಿಗೆ ಬಂದಿದ್ದು, ಅದರಲ್ಲೂ ಗ್ರಾಮೀಣ ವ್ಯಾಪಾರಸ್ಥರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷರು ರಾಜಕುಮಾರ ಸಾಗಾಯಿ...

ಟೊಯೊಟಾ, ಅವೊಯಮಾ ಸೈಸಕುಷೊ ಮುಖ್ಯಸ್ಥರ ಭೇಟಿ ಮಾಡಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ನಗೋಯಾ (ಜಪಾನ್‌): ತುಮಕೂರಿನ ಬಳಿ ಇರುವ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ₹ 210 ಕೋಟಿ ವೆಚ್ಚದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ಒಪ್ಪಂದಕ್ಕೆ ಕೈಗಾರಿಕಾ ಸಲಕರಣೆಗಳನ್ನು ತಯಾರಿಸುವ ಜಪಾನಿನ ಅವೊಯಮಾ ಸೈಸಕುಷೊ...

ಅಡಿಕೆ ಸಿಪ್ಪೆಯಿಂದ ಅಂದದ ಕೋಟು

(ಅಡಿಕೆ ಪತ್ರಿಕೆ ಅಕ್ಟೋಬರ್ 2023 I ಡಾ. ಮೋಹನ್ ತಲಕಾಲಕೊಪ್ಪ) ಮೇಘಾಲಯ ವಿಜ್ಞಾನಿಗಳ ತಂಡ ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಯಲ್ಲಿ ಭರವಸೆಯ ಹೆಜ್ಜೆಯಿಟ್ಟಿದೆ. ನಮ್ಮಲ್ಲಿ ಕೊಳೆತು ಮಣ್ಣಿಗೆ ಸೇರುವ...

ಕ್ರೀಡೆ

ಕೃಷಿ

ವಾಸ್ತುಶಿಲ್ಪ

ಇತ್ತೀಚಿನ ಲೇಖನಗಳು

ಜನಪ್ರಿಯ ಸುದ್ದಿ

ಓದುಗರ ಅಭಿಪ್ರಾಯ