Thursday, August 21, 2025
Homeಸಂಸ್ಕೃತಿಎಸ್.ಓ.ಜಿ.ಕಾಲೋನಿಯಲ್ಲಿ ಅಪ್ಪು ಅಭಿಮಾನಿಗಳಿಂದ ಕನ್ನಡ ದ್ವಜಾರೋಹಣ.

ಎಸ್.ಓ.ಜಿ.ಕಾಲೋನಿಯಲ್ಲಿ ಅಪ್ಪು ಅಭಿಮಾನಿಗಳಿಂದ ಕನ್ನಡ ದ್ವಜಾರೋಹಣ.


ದಾವಣಗೆರೆ:ಲೋಕಿಕೆರೆ ರಸ್ತೆಯಲ್ಲಿರುವ ಕೈಗಾರಿಕಾಪ್ರದೇಶ ವ್ಯಾಪ್ತಿಯಲ್ಲಿರುವ ಎಸ್.ಓ.ಜಿ.ಕಾಲೋನಿಯಲ್ಲಿ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳು ಕನ್ನಡ ದ್ವಜಾರೋಹಣ ನೆರವೇರಿಸಿದರು.
‘ಎ’ ಬ್ಲಾಕ್ ಎಸ್.ಓ.ಜಿ ಕಾಲೋನಿಯಲ್ಲಿ ಕನ್ನಡಿಗರ ಹೆಮ್ಮೆಯ ಪುತ್ರ ಕರ್ನಾಟಕ ರತ್ನ ” ಅಪ್ಪು” ಅಭಿಮಾನಿಗಳ ಸಂಘ ಹಮ್ಮಿಕೊಂಡ ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಚಿಕ್ಕ ಮಕ್ಕಳಿಂದ ನೆರವೇರಿಸಲಾಯಿತು. ಸಂಘದ ಗೌರವಾಧ್ಯಕ್ಷ ಕೆ.ಎಚ್.ಹನುಮಂತಪ್ಪ, ಅಧ್ಯಕ್ಷ ಕೆ.ಪಿ.ಲೋಕೇಶಾಚಾರ್ಯ, ಉಪಾಧ್ಯಕ್ಷ ಡಿ.ಶಿವಕುಮಾರ, ಕಾರ್ಯದರ್ಶಿ ಜಿ.ಎಸ್.ನಿಂಗಪ್ಪ ಪದಾಧಿಕಾರಿಗಳಾದ ಎಚ್.ತಿಪ್ಪೇಸ್ವಾಮಿ, ಬಸನಗೌಡ, ಹಾಗೂ ರುದ್ರೇಶ, ಶ್ರೀಮತಿ ನಾರಾಯಣಮ್ಮಾ, ಸನಾವುಲ್ಲಾ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments